ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

09 ನವೆಂಬರ್ 2011

ಆತ್ಮವಿಶ್ವಾಸ ಇಲ್ಲದವನು ನೆಪಗಳ ಸರದಾರನಾಗುತ್ತಾನೆ. ನೆಪಗಳು ತಾತ್ಕಾಲಿಕ ಶಮನ ಕೊಡಬಹುದಾದರೂ ಅದರ ನೆರಳಲ್ಲೇ ಶಾಶ್ವತ ಸಂಕಷ್ಟಗಳು ಟಿಸಿಲೊಡೆಯುತ್ತವೆ.ಹೀಗಾಗಿ ನೆಪಗಳನ್ನು ದೂರ ಸರಿಸಿ. ಆತ್ಮವಿಶ್ವಾಸ ಗಟ್ಟಿ ಮಾಡಿಕೊಳ್ಳಿ. ಉಜ್ವಲ ಭವಿಷ್ಯ ಕೈ ಹಿಡಿದು ಮುನ್ನಡೆಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ