ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

21 ನವೆಂಬರ್ 2012

ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದೇ ಎಲ್ಲ ವಿದ್ಯೆಗಳ ಗುರಿ.
ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡು ಹೋಗುವುದೇ ಎಲ್ಲ ಜ್ಯೋತಿಗಳ ಧರ್ಮ
ನಮ್ಮ ಬದುಕುಗಳಲ್ಲಿ ಅಜ್ಞಾನವು ತೊಲಗುವ ಜ್ಞಾನದ ಬೆಳಕು ಬೆಳಗುವ ಜ್ಯೋತಿಗಾಗಿ ಪ್ರಾರ್ಥಿಸಬೇಕು - ಅನಾಮಿಕ.

20 ನವೆಂಬರ್ 2012

ಸುಖ ಸ್ನೇಹಿತರನ್ನು ಕರೆ ತರುತ್ತದೆ; ಕಷ್ಟ ಅವರ ಅರ್ಹತೆಯನ್ನು ಪರೀಕ್ಷಿಸುತ್ತದೆ.- ಪಬ್ಲಿಯಸ್ ಸೈರಸ್
ಶಾಂತಿ ನಮ್ಮೊಳಗಿನಿಂದ ಬರುವಂತಹದ್ದು. ಅದನ್ನು ಹೊರಗಿನಿಂದ ನಿರೀಕ್ಷಿಸಬೇಡಿ.- ಭಗವಾನ್ ಬುದ್ಧ
ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ, 
ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು.
-- ಸ್ವಾಮಿ ವಿವೇಕಾನಂದ

14 ಮಾರ್ಚ್ 2012

ಲೂಥರ್

ಉಪದೇಶ ಮಾಡುವವನ ದೋಷ ತಕ್ಷಣ ನಮ್ಮನ್ನು ಆಕರ್ಷಿಸುತ್ತದೆ.-ಲೂಥರ್

ಗಾಂಧೀಜಿ

ಹಿಂಸೆ ಎಂದಿಗೂ ನಮ್ಮ ಗುರಿಯನ್ನು ಸಾಧಿಸಲಾರದು-ಗಾಂಧೀಜಿ

ಗಾಂಧೀಜಿ

ಕೆಲಸವಿಲ್ಲದೆ ಕ್ಷಣ ಕಳೆದರೂ ಅದು ಕಳ್ಳತನ ಮಾಡಿದಂತೆ-ಗಾಂಧೀಜಿ

ಬೆಂಜಮಿನ್ ಡಿಸ್ರೇಲಿ

ಭವಿಷ್ಯವನ್ನು ನಾವೇ ರೂಪಿಸಿಕೊಂಡರೂ, ಅದು ವಿಧಿ ಎಂದುಕೊಳ್ಳವುದು ಮೂಢತನ
- ಬೆಂಜಮಿನ್ ಡಿಸ್ರೇಲಿ

ವಿವೇಕಾನಂದ

ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುತ್ತಾರೆ -ವಿವೇಕಾನಂದ

ಗಯಟೆ

ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತು `ಪುಸ್ತಕ~-ಗಯಟೆ

ಮದರ್ ತೆರೇಸಾ

ನೀನು ಬೇರೆಯವರ ಯೋಗ್ಯತೆ ಅಳೆಯುತ್ತಿದ್ದಿಯಾದರೆ ನಿನಗೆ ಪ್ರೀತಿಸಲು ಸಮಯವೇ ಇರುವುದಿಲ್ಲ. - ಮದರ್ ತೆರೇಸಾ

24 ಫೆಬ್ರವರಿ 2012

ಬೆಂಜಮಿನ್ ಫ್ರಾಂಕ್ಲಿನ್

ಧರ್ಮದ ಇರುವಿಕೆಯಲ್ಲಿ ಮನುಷ್ಯ ಇಷ್ಟೊಂದು ದುಷ್ಟನಾಗಿರುವಾಗ, ಧರ್ಮವೇ ಇಲ್ಲದಿದ್ದರೆ ಅವನು ಏನಾಗಬಹುದಿತ್ತು? -ಬೆಂಜಮಿನ್ ಫ್ರಾಂಕ್ಲಿನ್

ರವೀಂದ್ರನಾಥ ಟ್ಯಾಗೋರ್

ಸುಳ್ಳು ಹೇಳುವುದರಿಂದ ಯಾರದ್ದಾದರೂ ಪ್ರಾಣ ಉಳಿಯುವಂತಿದ್ದರೆ ಅದು ಪಾಪ ಆಗುವುದಿಲ್ಲ -ರವೀಂದ್ರನಾಥ ಟ್ಯಾಗೋರ್

ಮಹಾತ್ಮ ಗಾಂಧೀಜಿ,

ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ- ಗಾಂಧೀಜಿ

02 ಫೆಬ್ರವರಿ 2012

ಫಲ ಸಿಕ್ಕುವವರೆಗೆ ಪ್ರಯತ್ನ ಕೈಬಿಡಬಾರದು  -       ವಿನೋಬಾ ಭಾವೆ .

ಗಾಂಧೀಜಿ

ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು. ಅದರಲ್ಲಿ ಮುಳುಗುವುದು ಆತ್ಮಹತ್ಯೆ-ಗಾಂಧೀಜಿ
ಉತ್ಸಾಹ ಇಲ್ಲದ ಹೊರತು ಸಾಧನೆ ಅಸಾಧ್ಯ- ಎಮರ್ಸ್ ನ್

ಎಮರ್ಸ್ ನ್

ಆತ್ಮವಿಶ್ವಾಸ ಸಫಲತೆಯ ಮೂಲ ರಹಸ್ಯ-ಎಮರ್ಸ್ ನ್

01 ಫೆಬ್ರವರಿ 2012

ಒಳ್ಳೆಯದನ್ನು ಬಯಸುವ ಗುಣ

ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ, 
ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ.
ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವುದಿಲ್ಲ. 
ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವನ್ನು ಬಿಡಬೇಡಿ.
ಬೇರೆಯವರು ಸದ್ಭಾವನೆ ಸ್ವೀಕರಿಸದಿದ್ದರೆ ಅದು ನಿಮ್ಮ ತಪ್ಪಲ್ಲ.

“Do not judge a person by what others say.
The person may be true to you but not to others,
because the same sun which melts the ice hardens the clay too.”
ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು. --ಡಿ.ವಿ.ಜಿ
ಗುರಿ ಸಾದನೆ

ಗುರಿ ಎನ್ನುವುದು ಕನಸು. ಆದರೆ ಅದು ಬರಿಯ ಕನಸಲ್ಲ ,
ಕನಸ್ಸನ್ನು ಬೆನ್ನು ಬಿಡದೆ ಅಟ್ಟಿಸಿಕೊಂಡು ಹೋಗಿ ಹಿಡಿಯಬೇಕದದ್ದೇ ಗುರಿ.
ಯಾವ ಮಹತ್ತರವಾದ ಗುರಿಯನ್ನು ಕನಸು ಕಾಣದೆ ಮುಟ್ಟಲು ಸಾದ್ಯವಿಲ್ಲ.
ಕಲ್ಪನೆಗಳು ವಿಲಾಸವಾಗಿ ಉಳಿಯದೆ, ಸಾಕಾರದ ದಿಕ್ಕಿನಲ್ಲಿ ಸಾಗಿದಾಗ ಮಾತ್ರವೇ ಸಾದನೆಗಳು ಸಾದ್ಯ


19 ಜನವರಿ 2012

ಬೇರೆಯವರ ಮನಸ್ಸನ್ನು ನೋಯಿಸುವುದು ಸುಲಭ
(ಮರವನ್ನು ಕತ್ತರಿಸುವ ಹಾಗೇ)
ಆದರೆ ಅದೇ ಮನಸ್ಸನ್ನು ಖುಷಿ ಪಡಿಸುವುದು ತುಂಬಾ ಕಷ್ಟ,
( ಬೆಳೆಯುವ ಗಿಡದ ಹಾಗೇ)

Hurting others is easy like cutting trees....
But making one happy is very difficult
like growing tree.