ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

21 ಅಕ್ಟೋಬರ್ 2011

ಕೆಲವು ತೊಂದರೆ, ಕಿರಿಕಿರಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ, ಅದು ಹೆಚ್ಚು ಸಮಯ ಕಿರಿಕಿರಿಯಾಗಿ ಇರುವುದಿಲ್ಲ. ಬಹಳ ಬೇಗ ಹೊರಟುಹೋಗುತ್ತದೆ. ಅಂಥ ಕಿರಿಕಿರಿಗೆ ನಾವು ಯದ್ವಾ ತದ್ವಾ ವರ್ತಿಸಿದರೆ ನಮ್ಮ ಅಂಥ ವರ್ತನೆ ಮಾತ್ರ ಜನರ ಮನಸ್ಸಿನಲ್ಲಿ ಸದಾ ನೆಲೆಸಿರುತ್ತದೆ. ಕಿರಿಕಿರಿಗೆ ನಾವು ಕರಕರ ಮಾಡಬಾರದು, ಸಹಿಸಿಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ