ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

28 ಡಿಸೆಂಬರ್ 2011

ಕುವೆಂಪು

`ನನ್ನ ಬದುಕಿನ ಬಗೆಗೆ ಯಾರೂ ಬರೆಯಲಾರರು. ಏಕೆಂದರೆ ಅದು ಮಾನವರ ದೃಷ್ಟಿಗೆ ಗೋಚರವಾಗುವಂತೆ ಹೊರ-ಮುಖವಾಗಿ ಸಾಗಿಲ್ಲ.- 'ಕುವೆಂಪು'

27 ಡಿಸೆಂಬರ್ 2011

ಸ್ವಾಮಿ ವಿವೇಕಾನಂದ

ಆತ್ಮವಿಶ್ವಾಸದಂತಹ ಮಿತ್ರ ಬೇರಿಲ್ಲ. ಇದು ಉನ್ನತಿಯ ಮೊದಲ ಮೆಟ್ಟಿಲು. ಆದ್ದರಿಂದ ಮೊದಲು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕು.                               --ಸ್ವಾಮಿ ವಿವೇಕಾನಂದ

-ರಾಮಕೃಷ್ಣ ಪರಮಹಂಸ




ದುಃಖ ಬಂದಾಗ ನಗುತ್ತಿರುವುದರಿಂದ ದುಃಖದಲ್ಲೂ ಸುಖ ಸಿಗುತ್ತದೆ -ರಾಮಕೃಷ್ಣ ಪರಮಹಂಸ

ರವೀಂದ್ರನಾಥ್ ಟ್ಯಾಗೋರ್




(ಮೇ 7, 1861 - ಆಗಸ್ಟ್ 7, 1941)

ಮೃತ್ಯು ಜೀವನದ ಜೊತೆ ಜನನದಷ್ಟೇ ಸಂಬಂಧ ಹೊಂದಿರುತ್ತದೆ.  –ರವೀಂದ್ರನಾಥ್ ಟ್ಯಾಗೋರ್ 

19 ಡಿಸೆಂಬರ್ 2011

ಮಹಾತ್ಮ ಗಾಂಧೀಜಿ.

`ನನ್ನ ಸೋದರಿಯರೇ, ನೀವು ಸ್ವತಂತ್ರರಾಗಬೇಕಾದರೆ ಮೊದಲು ನಿರ್ಭೀತರಾಗಿರಿ.
ನಿಮ್ಮ ದೈಹಿಕ ದೌರ್ಬಲ್ಯಕ್ಕಿಂತ ಸಮಾಜ ನಿಮ್ಮ ಮೇಲೆ ವಿಧಿಸಿ ಬಿಡುವ ಸಾಂಸ್ಕೃತಿಕ ಅಸಹಾಯಕತೆ, ಮಾನಸಿಕ ಭಯ - ಇವೇ ಸಂಕೋಲೆಗಳಾಗಿ ನಿಮ್ಮನ್ನು ಕಾಡುತ್ತವೆ. ಮೊದಲು ಇವುಗಳಿಂದ ಹೊರ ಬನ್ನಿ. ವಿಶಾಲ ಜಗತ್ತು ನಿಮಗಾಗಿ ಕಾದಿದೆ

~ ಮಹಾತ್ಮ ಗಾಂಧೀಜಿ.

12 ಡಿಸೆಂಬರ್ 2011